
ಮಿತ್ರರೆ,
ಮಂಥನ ಜಯನಗರ - ಚಿಂತಕ ಲೇಖಕರ ವೇದಿಕೆ ಇದೇ ಭಾನುವಾರ ಉಪನ್ಯಾಸ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ವಿಷಯ: ಆಧುನಿಕ ಭಾರತದ ವೈಜ್ಞಾನಿಕ ಸಾಧನೆಗಳು
ಉಪನ್ಯಾಸಕರು: ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ
ಲೇಖಕರು, ಅಂಕಣಕಾರರು ಹಾಗೂ ಉಪ ಮಹಾ ವ್ಯವಸ್ಥಾಪಕರು
ಹಿಂದೂಸ್ತಾನ್ ವಿಮಾನ ಕಾರ್ಖಾನೆ
ದಿನಾಂಕ: ೧೩ ಏಪ್ರಿಲ್ ೨೦೦೮ ಭಾನುವಾರ
ಸಮಯ: ಸಂಜೆ ೪.೩೦ ಗಂಟೆಗೆ
ಸ್ಥಳ: ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾಕೇಂದ್ರ
೧೦ ನೇ ಮುಖ್ಯ ರಸ್ತೆ, ಜಯನಗರ ೪ ನೇ ಬಡಾವಣೆ
ಬೆಂಗಳೂರು-೧೧
ತಮಗೆಲ್ಲರಿಗೂ ಆದರದ ಸ್ವಾಗತ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಸನ್ನ: ೯೪೪೮೩ ೭೧೭೧೪ [94483 71714]
ಬದ್ರಿನಾರಾಯಣ: ೯೮೮೬೦ ೬೬೬೩೦ [98860 66630]
ನರೇಂದ್ರ ಕುಮಾರ್: ೯೩೪೨೫ ೩೬೫೫೧ [93425 36551]
*Click on image to read the invitation