Wednesday, September 3, 2008

ಪ್ರಕಟಣೆ - ೨೮


ಅವಿರತ
ನಾಡಿಗಾಗಿ ನಿರಂತರ

ಅವಿರತ ನ್ಯಾಸದ ವತಿಯಿಂದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮಗಳು

ದಿನಾಂಕ: ೭ ಸೆಪ್ಟೆಂಬರ್ ೨೦೦೮ ಭಾನುವಾರ

ಸಂಜೆ ೪ ರಿಂದ ೫ -- ಅತಿಥಿಗಳಿಂದ ತೇಜಸ್ವಿ ಬಗ್ಗೆ ಒಂದು ಮಾತು
ಸಂಜೆ ೫ ರಿಂದ ೫.೩೦ -- ಕುವೆಂಪು ಗೀತ ಗಾಯನ
ಸಂಜೆ ೫.೩೦ ರಿಂದ ೬.೩೦ -- ಅವಿರತ ತಂಡಸಿಂದ ತೇಜಸ್ವಿ ಕಥಾ ಕನವರಿಕೆ
(ತೇಜಸ್ವಿಯವರ ಕಥೆಗಳಲ್ಲಿ ಬರುವ ಹಾಸ್ಯ ಪ್ರಸಂಗಗಳ ವಾಚನ)
ಸಂಜೆ ೬.೩೦ ಯಿಂದ ೮.೦೦ -- ತೇಜಸ್ವಿಯವರ ನಾಟಕ 'ಕಿರಗೂರಿನ ಗಯ್ಯಾಳಿಗಳು'
ತಂಡ: ರೂಪಾಂತರ ನಾಟಕ ರೂಪ
ನಿರ್ದೇಶನ: ಅ. ನಾ. ರಾವ್ ಜಾಧವ್
ಸ್ಥಳ: ಡಾ. ರಾಜ್ ಕುಮಾರ್ ಕಲಾಕ್ಷೇತ್ರ
ಆರ್.ಟಿ.ಓ ಕಛೇರಿ ವಾಣಿಜ್ಯ ಸಂಕೀರ್ಣ, ರಾಜಾಜಿನಗರ, ಬೆಂಗಳೂರು
ಟಿಕೇಟಗಳಿಗಾಗಿ ಸಂಪರ್ಕಿಸಿ:
ಸತೀಶ್ ಗೌಡ [೯೮೮೦೦ ೮೬೩೦೦]

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"