Thursday, April 10, 2008

ಪ್ರಕಟಣೆ-೬



ಮಿತ್ರರೆ,

ಮಂಥನ ಜಯನಗರ - ಚಿಂತಕ ಲೇಖಕರ ವೇದಿಕೆ ಇದೇ ಭಾನುವಾರ ಉಪನ್ಯಾಸ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ವಿಷಯ: ಆಧುನಿಕ ಭಾರತದ ವೈಜ್ಞಾನಿಕ ಸಾಧನೆಗಳು

ಉಪನ್ಯಾಸಕರು: ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ
ಲೇಖಕರು, ಅಂಕಣಕಾರರು ಹಾಗೂ ಉಪ ಮಹಾ ವ್ಯವಸ್ಥಾಪಕರು
ಹಿಂದೂಸ್ತಾನ್ ವಿಮಾನ ಕಾರ್ಖಾನೆ

ದಿನಾಂಕ: ೧೩ ಏಪ್ರಿಲ್ ೨೦೦೮ ಭಾನುವಾರ

ಸಮಯ: ಸಂಜೆ ೪.೩೦ ಗಂಟೆಗೆ

ಸ್ಥಳ: ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾಕೇಂದ್ರ
೧೦ ನೇ ಮುಖ್ಯ ರಸ್ತೆ, ಜಯನಗರ ೪ ನೇ ಬಡಾವಣೆ
ಬೆಂಗಳೂರು-೧೧

ತಮಗೆಲ್ಲರಿಗೂ ಆದರದ ಸ್ವಾಗತ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಸನ್ನ: ೯೪೪೮೩ ೭೧೭೧೪ [94483 71714]
ಬದ್ರಿನಾರಾಯಣ: ೯೮೮೬೦ ೬೬೬೩೦ [98860 66630]
ನರೇಂದ್ರ ಕುಮಾರ್: ೯೩೪೨೫ ೩೬೫೫೧ [93425 36551]

*Click on image to read the invitation

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"