Monday, April 7, 2008

ಪ್ರಕಟಣೆ-೩

ಪುಸ್ತಕ ಬಿಡುಗಡೆ
ಹಾಸ್ಯಸಾಹಿತಿ ಶ್ರೀ.ರಾಮನಾಥ್ ವಿರಚಿತ 'ತುಂಟ ತೇಜ ೧೦೮ ಹೇಳಿದ' ಪುಸ್ತಕ ಬಿಡುಗಡೆ ಕಾರ್ಯಕ್ರಮವು ಇಂದು ೦೮/೦೪/೨೦೦೮ ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಬೆಂಗಳೂರುನಲ್ಲಿ ಏರ್ಪಡಿಸಿದ್ದಾರೆ.
ಎಚ್. ದುಂಡಿರಾಜ್ ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಸ್ಥಳ: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್
ರಾಜೇಂದ್ರ ಸಭಾಂಗಣ
ಜೆ.ಎಸ್.ಎಸ್ ವಿದ್ಯಾ ಸಂಸ್ಥೆಗಳ ಸಮುಚ್ಚಯ
ಕನಕಪುರ ರಸ್ತೆ. ಬೆಂಗಳೂರು

ಸಮಯ: ಸಂಜೆ ೬ ಗಂಟೆ
ಅತಿಥಿಗಳು: ವೈ.ವಿ. ಗುಂಡೂರಾವ್, ದಿಬ್ಬೂರು ಸಿದ್ಧಲಿಂಗಪ್ಪ, ಡಾ.ಟಿ.ಎಸ್.ವಿಶ್ವನಾಥ್
ಅಧ್ಯಕ್ಷತೆ: ರಿಚರ್ಡ ಲೂಯಿಸ್

2 comments:

Racham said...

MD,
Ee Kruthi 'Thunta Theja 108 Helida' DUNDIRAJAraddalla.Idannu baredavaru Hasya Sahithi RAMANATH avaru. Dundirajaru adannu Bidugade madiddu. Neevu Dundiraja VIRACHITHA antha hakiddiri. Innomme namma Prakatane yali thappu nusuladirali.

--RACHAM

MD said...

@ರಾಚಮ ಅವರೆ,
ಪ್ರಕಟಣೆಯಲ್ಲಿ ನುಸುಳಿದ ತಪ್ಪನ್ನು ಹುಡುಕಿಕೊಟ್ಟು, ಮತ್ತೆ ನಮಗೆ ಸರಿಯಾದ ಮಾಹಿತಿಯನ್ನು ತಿಳಿಸಿದ್ದಕ್ಕೆ 'ಇದೊಂದು ಪ್ರಕಟಣೆ'ಯಿಂದ ನಿಮಗೆ ಧನ್ಯವಾದಗಳು.
ಪ್ರಕಟಿಸುವ ಅವಸರದಲ್ಲಿ ಆದ ಅಚಾತುರ್ಯವನ್ನು ಕ್ಷಮಿಸಿ, ಇಂತಹ ತಪ್ಪುಗಳು ಆಗದಂತೆ ಆದಷ್ಟು ಪ್ರಯತ್ನಿಸುತ್ತೇವೆ.
ಮತ್ತೊಮ್ಮೆ ನಮ್ಮ ಧನ್ಯವಾದಗಳು.

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"