ಸಾಹಿತ್ಯ ಸಂಸ್ಕೃತಿ ಪ್ರಕೃತಿ
ನುಡಿವ ವೀಣೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಜೆ
ವೀಣೆ: ವೈಣಿಕ ವಿದೂಷಿ ಹೆಚ್.ಕೆ.ಬಾಲಸರಸ್ವತಿ
ಮೃದಂಗ: ಡಾ ಹೆಚ್.ಎಸ್.ವೆಂಕಟೇಶ್
ಖಂಜರ್: ಶ್ರೀ ಭಾರ್ಗವ
ದಿನಾಂಕ: ೦೨ ಆಗಸ್ಟ್ ೨೦೦೮ ಶನಿವಾರ
ಸಮಯ: ಸಂಜೆ ೫.೩೦ ರಿಂದ ೭.೩೦ ರ ವರೆಗೆ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಸವನಗುಡಿ. ಬೆಂಗಳೂರು - ೦೪
ಎಲ್ಲರಿಗೂ ಪ್ರಣತಿ ತಂಡದಿಂದ ನಲ್ಮೆಯ ಸ್ವಾಗತ