Thursday, August 7, 2008

ಪ್ರಕಟಣೆ - ೨೭

ವಿಕಲಚೇತನ ಸೇವಾ ಸಂಸ್ಥೆ
ಆತ್ಮೀಯ ಆಮಂತ್ರಣ
ಸ್ನೇಹ ಮಿಲನ - ೨೦೦೮
ಆತ್ಮೀಯರೇ,
ತಮ್ಮ ಉದಾರ ಮನಸ್ಸಿನ ಸಹಾಯ ಹಸ್ತದಿಂದ ಹಲವಾರು ವಿಕಲಚೇತನರು ಸ್ವತಂತ್ರ ಜೀವನ ನಡೆಸುವ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಸಹೃದಯರೇ, ಈ ದಿಸೆಯಲ್ಲಿ ನಮ್ಮ ಸಂಸ್ಥೆ ನಿಮಗಾಗಿ ಸ್ನೇಹ ಮಿಲನ ಕಾರ್ಯಕ್ರಮವನ್ನು ಏರ್ಪಡಿಸಿದೆ.ಈ ಶುಭ ಸಂದರ್ಭದಲ್ಲಿ ವಿಕಲಚೇತನರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪರಿಚಯವನ್ನು ತಮಗೆ ಮಾಡಿಸುವ ಉದ್ದೇಶ ನಮ್ಮದು.

ನಿಮ್ಮ ಸ್ನೇಹದ ಕೊಂಡಿಗಳನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ಸಂಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ಸಿನ ಸಿಂಚನವನ್ನು ಎರೆಯಬೇಕಾಗಿ ವಿನಂತಿ.

ತಾರೀಖು: ಅಗಸ್ಟ್ ೧೦ ೨೦೦೮ , ಭಾನುವಾರ
ಸ್ಥಳ: ಬಿ.ಎಂ.ಶ್ರೀ.ಪ್ರತಿಷ್ಠಾನ, ೩ ನೇ ಮುಖ್ಯ ರಸ್ತೆ, ನರಸಿಂಹರಾಜ ಕಾಲೋನಿ ಬೆಂಗಳೂರು - ೫೬೦ ೦೧೯
ಸಮಯ: ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧.೩೦ ರ ವರೆಗೆ
ಭೋಜನ: ಮಧ್ಯಾಹ್ನ ೧.೩೦ ಕ್ಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎನ್. ಕೃಷ್ಣಮೂರ್ತಿ (ಎನ್.ಕೆ): ೯೪೪೯೩ ೪೨೯೪೦ [94493 42940]
--ವಂದನೆಗಳೊಂದಿಗೆ,
ಮಾರ್ಗದರ್ಶಿ ಕಾರ್ಯಕಾರಿ ಸಮಿತಿ

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"