Thursday, June 12, 2008

ಪ್ರಕಟಣೆ - ೧೯



ಅರ್ಪಿಸುವ ಹೊಸ ನಾಟಕ

ಬಿಡಿ, ನಾನು ದೇವರಾಗಿರಬಲ್ಲೆ
(ಮಾನವನಂತಿರಲು ಬಂದ ದೇವರು)

ನಿರ್ದೇಶನ: ಹಿರಿಯಣ್ಣಯ್ಯ ಹಾರನಹಳ್ಳಿ
(ಖ್ಯಾತ ರಂಗಭೂಮಿ/ಕಿರುತೆರೆ/ಹಿರಿತೆರೆ ನಟರು)

ಸಂಗೀತ: ಶಶಿಧರ ಕೋಟೆ

ನೃತ್ಯ ಸಂಯೋಜನೆ: ದೀಪಾ ನಾರಾಯಣ್

ನಾಟಕದ ಅವಧಿ: ೯೫ ನಿಮಿಷಗಳು

ದಿನಾಂಕ: ೧೪ ನೇ ಜೂನ್ ಶನಿವಾರ ಮತ್ತು ೧೫ ನೇ ಜೂನ್ ರವಿವಾರ ಭಾನುವಾರ

ವೇಳೆ: ಸಂಜೆ ೬. ೪೫ಕ್ಕೆ

ಸ್ಥಳ: ಡಾ ಹೆಚ್. ಎನ್. ಕಲಾಕ್ಷೇತ್ರ
ನ್ಯಾಷನಲ್ ಕಾಲೇಜು, ಜಯನಗರ
ಬೆಂಗಳೂರು.

ಪ್ರವೇಶ ದರ : ರೂ ೫೦/-

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
-----------------------------------------------------------------------------------
ಟಿಕೇಟ್ ಗಳಿಗಾಗಿ ಸಂಪರ್ಕಿಸಿ:
ಅಖಿಲಾ: ೯೮೮೦೨ ೭೭೪೭೦ [98802 77470]
ಮಧು: ೯೯೮೦೯ ೦೯೬೮೧ [99809 09681]
ಅರುಣ್: ೯೯೦೦೧ ೦೭೦೯೦ [99001 07090]
ಎಂ.ಡಿ: ೯೯೦೦೫ ೬೩೨೪೨ [99005 63242]
-----------------------------------------------------------------------------------

ಪ್ರಕಟಣೆ - ೧೮





ಕವನ ಸಂಕಲನದ ಬಿಡುಗಡೆ ಸಮಾರಂಭ

ಸ್ಥಳ : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯ ರಸ್ತೆ,
ಬಸವನಗುಡಿ ಪೋಲಿಸ್ ಸ್ಟೇಶನ್ ಹತ್ತಿರ,
ಬಸವನಗುಡಿ, ಬೆಂಗಳೂರು

ದಿನ : ಶನಿವಾರ, 14 ಜೂನ್ 2008

ಸಮಯ : ಬೆಳಿಗ್ಗೆ ೧೦:೩೦ರಿಂದ

ನೀವೂ ಬನ್ನಿ ....ನಿಮ್ಮ ಸ್ನೇಹಿತರನ್ನೂ ಜೊತೆಗೆ ಕರೆತನ್ನಿ

ಪುಸ್ತಕ ಬಿಡುಗಡೆ ಮತ್ತು ಸಭೆಯ ಅಧ್ಯಕ್ಷತೆ.....??

ಬಿಡುಗಡೆಯ ದಿನದಂದು ಬಂದು ನೋಡಿ !!!

ದಯವಿಟ್ಟು ನಿಮ್ಮ ಸ್ನೇಹಿತರಿಗೂ ಕಳಿಸಿ...

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯ್ ರಾಜ್ ಕನ್ನಂತ್ - ೯೭೩೯೦೯೯೪೩೨ [9739099432]

*Click on image to read the invitation

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"