ಕವನ ಸಂಕಲನದ ಬಿಡುಗಡೆ ಸಮಾರಂಭ
ಸ್ಥಳ : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯ ರಸ್ತೆ,
ಬಸವನಗುಡಿ ಪೋಲಿಸ್ ಸ್ಟೇಶನ್ ಹತ್ತಿರ,
ಬಸವನಗುಡಿ, ಬೆಂಗಳೂರು
ದಿನ : ಶನಿವಾರ, 14 ಜೂನ್ 2008
ಸಮಯ : ಬೆಳಿಗ್ಗೆ ೧೦:೩೦ರಿಂದ
ನೀವೂ ಬನ್ನಿ ....ನಿಮ್ಮ ಸ್ನೇಹಿತರನ್ನೂ ಜೊತೆಗೆ ಕರೆತನ್ನಿ
ಪುಸ್ತಕ ಬಿಡುಗಡೆ ಮತ್ತು ಸಭೆಯ ಅಧ್ಯಕ್ಷತೆ.....??
ಬಿಡುಗಡೆಯ ದಿನದಂದು ಬಂದು ನೋಡಿ !!!
ದಯವಿಟ್ಟು ನಿಮ್ಮ ಸ್ನೇಹಿತರಿಗೂ ಕಳಿಸಿ...
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯ್ ರಾಜ್ ಕನ್ನಂತ್ - ೯೭೩೯೦೯೯೪೩೨ [9739099432]
*Click on image to read the invitation
No comments:
Post a Comment