Thursday, June 12, 2008

ಪ್ರಕಟಣೆ - ೧೯



ಅರ್ಪಿಸುವ ಹೊಸ ನಾಟಕ

ಬಿಡಿ, ನಾನು ದೇವರಾಗಿರಬಲ್ಲೆ
(ಮಾನವನಂತಿರಲು ಬಂದ ದೇವರು)

ನಿರ್ದೇಶನ: ಹಿರಿಯಣ್ಣಯ್ಯ ಹಾರನಹಳ್ಳಿ
(ಖ್ಯಾತ ರಂಗಭೂಮಿ/ಕಿರುತೆರೆ/ಹಿರಿತೆರೆ ನಟರು)

ಸಂಗೀತ: ಶಶಿಧರ ಕೋಟೆ

ನೃತ್ಯ ಸಂಯೋಜನೆ: ದೀಪಾ ನಾರಾಯಣ್

ನಾಟಕದ ಅವಧಿ: ೯೫ ನಿಮಿಷಗಳು

ದಿನಾಂಕ: ೧೪ ನೇ ಜೂನ್ ಶನಿವಾರ ಮತ್ತು ೧೫ ನೇ ಜೂನ್ ರವಿವಾರ ಭಾನುವಾರ

ವೇಳೆ: ಸಂಜೆ ೬. ೪೫ಕ್ಕೆ

ಸ್ಥಳ: ಡಾ ಹೆಚ್. ಎನ್. ಕಲಾಕ್ಷೇತ್ರ
ನ್ಯಾಷನಲ್ ಕಾಲೇಜು, ಜಯನಗರ
ಬೆಂಗಳೂರು.

ಪ್ರವೇಶ ದರ : ರೂ ೫೦/-

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
-----------------------------------------------------------------------------------
ಟಿಕೇಟ್ ಗಳಿಗಾಗಿ ಸಂಪರ್ಕಿಸಿ:
ಅಖಿಲಾ: ೯೮೮೦೨ ೭೭೪೭೦ [98802 77470]
ಮಧು: ೯೯೮೦೯ ೦೯೬೮೧ [99809 09681]
ಅರುಣ್: ೯೯೦೦೧ ೦೭೦೯೦ [99001 07090]
ಎಂ.ಡಿ: ೯೯೦೦೫ ೬೩೨೪೨ [99005 63242]
-----------------------------------------------------------------------------------

3 comments:

AAA - ASSOCIATED AMATEUR ARTISTES said...
This comment has been removed by a blog administrator.
Anonymous said...

Hi MD, pls give the link to AAA blog http://aaa-1966.blogspot.com/

MD said...

Thanks for comment. I had provided the link to
http://aaa-1966.blogspot.com/
in the play's description page.
Click on "ಅಸೋಸಿಯೇಟೆಡ್ ಅಮೆಚೂರ್ ಆರ್ಟಿಸ್ಟ್ಸ್", it will take users to AAA blog
--MD

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"