Tuesday, July 29, 2008

ಪ್ರಕಟಣೆ - ೨೬

ಸಾಹಿತ್ಯ ಸಂಸ್ಕೃತಿ ಪ್ರಕೃತಿ
ನುಡಿವ ವೀಣೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಜೆ

ವೀಣೆ: ವೈಣಿಕ ವಿದೂಷಿ ಹೆಚ್.ಕೆ.ಬಾಲಸರಸ್ವತಿ
ಮೃದಂಗ: ಡಾ ಹೆಚ್.ಎಸ್.ವೆಂಕಟೇಶ್
ಖಂಜರ್: ಶ್ರೀ ಭಾರ್ಗವ

ದಿನಾಂಕ: ೦೨ ಆಗಸ್ಟ್ ೨೦೦೮ ಶನಿವಾರ
ಸಮಯ: ಸಂಜೆ ೫.೩೦ ರಿಂದ ೭.೩೦ ರ ವರೆಗೆ
ಸ್ಥಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌
ಬಸವನಗುಡಿ. ಬೆಂಗಳೂರು - ೦೪

ಎಲ್ಲರಿಗೂ ಪ್ರಣತಿ ತಂಡದಿಂದ ನಲ್ಮೆಯ ಸ್ವಾಗತ

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"