Wednesday, July 16, 2008

ಪ್ರಕಟಣೆ - ೨೪




ಆತ್ಮೀಯ ಗೆಳೆಯ/ಗೆಳತಿಯರೇ,

ಅಕ್ಕರೆಯ ಅಕ್ಷರ ಬಂಧುಗಳೆ, ನಿಮಗೆಲ್ಲ ಆತ್ಮೀಯ ಸ್ವಾಗತ

ಎಲ್ಲಿಗೆ: ಸುಚಿತ್ರಾ ಫಿಲ್ಮ್ ಸೊಸೈಟಿ, ಬನಶಂಕರಿ ೨ನೇ ಹಂತ. ಬೆಂಗಳೂರು.
ಎಂದು: ಜುಲೈ ೨೭ ನೇ ತಾರೀಖು ೨೦೦೮, ಭಾನುವಾರ.
ಸಮಯ: ಬೆಳಿಗ್ಗೆ ೧೦ ಗಂಟೆಗೆ

ಎರಡು ಅಕ್ಷರನೌಕೆಗಳ ಅಭಿಯಾನದಾರಂಭ ಸಮಾರಂಭ

ಪುಸ್ತಕಗಳು:
೧. ತುಳಸಿವನ - ಲಘು ಪ್ರಬಂಧ ಸಂಕಲನ
ಲೇಖಕಿ : ತುಳಸಿಯಮ್ಮ ಖ್ಯಾತಿಯ ತ್ರಿವೇಣಿ ಶ್ರೀನಿವಾಸ್

೨. ಭಾವಬಿಂಬ - ಕವನ ಸಂಕಲನ
ಲೇಖಕಿ: ಸುಪ್ತದೀಪ್ತಿ ಕಾವ್ಯನಾಮದ ಜ್ಯೋತಿ ಮಹಾದೇವ

ಅತಿಥಿಗಳು:
೧. ಶ್ರೀ ದೊಡ್ಡರಂಗೇಗೌಡ (ಕವಿ, ಚಿತ್ರ ಸಾಹಿತಿ ಮತ್ತು ವಿಧಾನ್ ಪರಿಷತ್ ಸದಸ್ಯರು)
೨. ಶ್ರೀ ಡಾ|| ಹೆಚ್.ಎಸ್.ವೆಂಕಟೇಶಮೂರ್ತಿ (ಕವಿ)
೩. ಶ್ರೀ ಗಿರೀಶ್.ಹೆಚ್.ರಾವ್ (ಜೋಗಿ)

ಆಹ್ವಾನ ಪತ್ರಿಕೆಗಾಗಿ ಚಿತ್ರ ನೋಡಿ.

--ಸ್ನೇಹದಿಂದ,
ತ್ರಿವೇಣಿ

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"