Tuesday, May 20, 2008

ಪ್ರಕಟಣೆ-೧೫



ಸಪ್ನ ಬುಕ್ ಹೌಸ್

ಪುಸ್ತಕ ಬಿಡುಗಡೆ ಸಮಾರಂಭ

ಡಾ. ಸುಮತೀಂದ್ರ ನಾಡಿಗ್ ಅವರ
> ಐದನೇಯ ಸಾಹಿತ್ಯ ಚರಿತ್ರೆ

ಡಾ.ಜಿ.ಬಿ.ಹರೀಶ್ ಅವರ
> ಆಕಾಶಕ್ಕೆ ಆಶ್ಚರ್ಯ

ಅಧ್ಯಕ್ಷತೆ:ಶ್ರೀ ವಿಶ್ವೇಶ್ವರ ಭಟ್

ಪುಸ್ತಕ ಬಿಡುಗಡೆ ಮತ್ತು ಪರಿಚಯ:
ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ

ಪ್ರೊ.ಸಿ.ಎನ್.ರಾಮಚಂದ್ರನ್

ದಿನಾಂಕ: ೨೪ ನೇ ಮೇ ೨೦೦೮ ಶನಿವಾರ
ಸಮಯ: ಸಂಜೆ ೫ ಗಂಟೆಗೆ
ಸ್ಥಳ: ಸುರಾನಾ ಕಾಲೇಜ್ ಸಭಾಂಗಣ,
ಸೌತ್ ಎಂಡ್ ವೃತ್ತ
ಜಯನಗರ. ಬೆಂಗಳೂರು-೧೧

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"