Sunday, April 20, 2008

ಪ್ರಕಟಣೆ-೧೦

ರಂಗಚೇತನರವರಿಂದ

'ಸಿಜಿಕೆ ಕನಸಿನ ಜನಪರ ಸಂಸ್ಕೃತಿ ಉತ್ಸವ'ಕ್ಕೆ ಆಹ್ವಾನ.

ನಿರಂತರವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಮೇಳ ಹಾಗೂ ನಾಟಕೋತ್ಸವ.

ಉದ್ಘಾಟನೆ: ಡಾ. ವಿಜಯಾ
ಅಧ್ಯಕ್ಷತೆ: ಮನು ಬಳಿಗಾರ್
ಅತಿಥಿಗಳು: ಸಿ.ಜಿ.ಶ್ರೀನಿವಾಸನ್ ಮತ್ತು ಕೆ.ಎಚ್.ಪುಟ್ಟಸ್ವಾಮಿಗೌಡ
ದಿನಾಂಕ: ೨೧/೦೪/೨೦೦೮ ಸೋಮವಾರ
ಸಮಯ: ಸಂಜೆ ೬ ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ . ಜೆ.ಸಿ. ರಸ್ತೆ. ಬೆಂಗಳೂರು.

ನಂತರ ಸಂಜೆ ೭ ಕ್ಕೆ ಕೇಶವರೆಡ್ಡಿ ಹಂದ್ರಾಳರ ಸಣ್ಣ ಕತೆ 'ಜೇನು ಹುಡುಗಿ' ನಾಟಕ ಪ್ರದರ್ಶನವೂ ಇದೆ.

೨೨/೦೪/೨೦೦೮ ಮಂಗಳವಾರ ಸಂಜೆ ೭ ಕ್ಕೆ
ರಂಗನಿರಂತರ ತಂಡದಿಂದ ಲಕ್ಷ್ಮಿಪತಿ ಕೋಲಾರ ಅವರ 'ಅಲ್ಲಮನ ಬಯಲಾಟ'
ನಿರ್ದೇಶನ: ಡಾ. ಕೆ ರಾಮಕೃಷ್ಣಯ್ಯ

೨೩/೦೪/೨೦೦೮ ಬುಧವಾರ ಸಂಜೆ ೭ ಕ್ಕೆ
ಸಾಣೇಹಳ್ಳಿ ಶಿವಸಂಚಾರ ತಂಡದವರಿಂದ ನಿಸರ್ಗ ಪ್ರೀಯ ಅವರ 'ನಿಜಗುಣ ಶಿವಯೋಗಿ'
ನಿರ್ದೇಶನ: ನಟರಾಜ ಹೊನ್ನವಳ್ಳಿ

೨೪/೦೪/೨೦೦೮ ಗುರುವಾರ
ಕವಿಗೋಷ್ಠಿ ಹಾಗೂ 'ನಮ್ಮೆಲ್ಲರ ಬುಧ್ಧ' ನಾಟಕ

೨೫/೦೪/೨೦೦೮ ಶುಕ್ರವಾರ
'ಅಲ್ಲಮ' ನಾಟಕ

೨೬/೦೪/೨೦೦೮ ಶನಿವಾರ
ಜಾನಪದ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಮೇಲಿನ ಎಲ್ಲ ಕಾರ್ಯಕ್ರಮಗಳು ನಡೆಯುವ ಸ್ಥಳ:ರವೀಂದ್ರ ಕಲಾಕ್ಷೇತ್ರ . ಜೆ.ಸಿ. ರಸ್ತೆ. ಬೆಂಗಳೂರು.

1 comment:

ಸುಪ್ತದೀಪ್ತಿ suptadeepti said...

Dr. Rajkumar's 80th birthday specialSpecial Kannada Program on Stanford Radio 90.1 FM KZSU Please listen to this special Kannada music program on the occasion of natasaarvabhouma Dr. Rajkumar's 80th birthday. Also join us to welcome the Kannada New Year - sarvadhaari samvatsara on the airwaves. You can call in and share your thoughts during the program.. Date: Wednesday April 23 2008Time: 7.30 AM PST to 8.30 AM PST Hosted by: Madhu KrishnamurthyListen on the Internet: http://www.itsdiff.comRadio in SF Bay Area: 90.1 FM KZSU You can listen to previous broadcasts by visiting the kannada archiveshttp://www.itsdiff.com/Kannada.html

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"