Tuesday, April 15, 2008

ಪ್ರಕಟಣೆ-೮

ಗೆಜ್ಜೆಹೆಜ್ಜೆಗೆ ೨೫ ತುಂಬುತ್ತಿರುವ ಸಂಭ್ರಮದಲ್ಲಿ ಮೈಸೂರು ರಮಾನಂದ ಅವರ ರಂಗಕೃತಿ "ಕಾಣೆಯಾಗಿದ್ದಾನೆ" ಲೋಕಾರ್ಪಣೆ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಪುಸ್ತಕ ಪ್ರೇಮಿಗಳಿಗೆ ಮತ್ತು ರಂಗಪ್ರೇಮಿಗಳಿಗೆ ಪ್ರೀತಿಯ ಆಹ್ವಾನವಿದೆ.

ಕೃತಿ: ಕಾಣೆಯಾಗಿದ್ದಾನೆ
ಉದ್ಘಾಟನೆ: ಎ.ವಿ ನಾಗರಾಜು
ಕೃತಿ ಬಿಡುಗಡೆ: ಡಿಂಗ್ರಿ ನಾಗರಾಜ್
ಕೃತಿ ಪರಿಚಯ: ಪ್ರೋ| ರವೀಂದ್ರ ಕೊಪ್ಪರ್
ಅಧ್ಯಕ್ಷತೆ: ವಿ.ರಾಮಮೂರ್ತಿ

ದಿನಾಂಕ: ೧೫/೦೪/೨೦೦೮ ಮಂಗಳವಾರ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಂಗಳೂರು
ಸಮಯ: ಸಂಜೆ ೬.೩೦ ಕ್ಕೆ

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"