
ಪ್ರೀತಿಯ ಕನ್ನಡಿಗರೇ,
'ಗುರುಕುಲ ದರ್ಶನ' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನವಿದೆ ಪ್ರಬೋಧಿನಿ ಗುರುಕುಲವರಿಂದ*.
ವಿಷಯ: ಆಧುನಿಕ ಯುಗದಲ್ಲಿ ಭಾರತೀಯ ಶಿಕ್ಷಣದ ಮಹತ್ವ
ದಿನ: ೬ ಎಪ್ರಿಲ್, ೨೦೦೮ ಭಾನುವಾರ
ಸಮಯ: ಬೆಳಿಗ್ಗೆ ೯.೪೫ ರಿಂದ ಮಧ್ಯಾಹ್ನ ೧.೩೦ ರವರೆಗೆ
ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜು ಸಭಾಂಗಣ.೨ನೇ ಬ್ಲಾಕ್ ಜಯನಗರ ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ:
ಪ್ರಬೋಧಿನಿ ಗುರುಕುಲ
ಹರಿಹರಪುರ, ಚಿಕ್ಕಮಗಳೂರು ಜಿಲ್ಲೆ
ದೂರವಾಣಿ: ೦೮೨೬೫-೨೭೪೨೩೨, ೯೪೪೮೦ ೦೭೦೦೫ , ೯೩೪೧೨ ೪೯೬೫೧
[08265-274232, 94480 07005, 93412 49651]
*Click on image to read the invitation
No comments:
Post a Comment